ಬೆಳ್ತಂಗಡಿ : ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.8ರಂದು ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರೌಢ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಲವು ಪ್ರಶಸ್ತಿಗಳನ್ನು ಜಯಿಸಿದೆ.
ಗೆಲುವು ಪಡೆದ ವಿವರ :
*ಕನ್ನಡ ಭಾಷಣ – ಪ್ರಾಪ್ತಿ ಎಂ. ಗೌಡ – ಪ್ರಥಮ
*ಹಿಂದಿ ಭಾಷಣ – ಕುಶನ್ ಪಿ. ಪ್ರಥಮ
* lಕವನವಾಚನ -ಚರಿತ್ರಾ ಪ್ರಥಮ
*ಭಾವಗೀತೆ – ಸೃಷ್ಟಿ ಎಸ್. ಶೆಟ್ಟಿ – ಪ್ರಥಮ
*ಮಿಮಿಕ್ರಿ – ಚೇತನ್ ಎಸ್. ಶೆಟ್ಟಿ – ದ್ವಿತೀಯ
*ತುಳು ಭಾಷಣ – ಧನ್ವಿತ – ದ್ವಿತೀಯ
*ಭರತನಾಟ್ಯ – ಧೃತಿ ಸಿ. ಗೌಡ ದ್ವಿತೀಯ
*ಜಾನಪದ ನೃತ್ಯ – ಅನನ್ಯ ಆರ್. ಶೆಟ್ಟಿ ಮತ್ತು ಬಳಗ ದ್ವಿತೀಯ
*ಗಝಲ್ – ಮಾನ್ಯ ವ. ಪೂಜಾರಿ ತೃತೀಯ
*ಜಾನಪದಗೀತೆ ಮನೀಷ ಎಂ.ಎನ್. ತೃತೀಯ
*ಪ್ರಬಂಧರಚನೆ – ಸಿಂಚನ ಡಿ. – ತೃತೀಯ
*ಕವ್ವಾಲಿ – ಭೂಮಿಕ ಆರ್. ಎಸ್. ಮತ್ತು ಬಳಗ ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


