ಮಂಗಳೂರು : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಬಿಡುಗಡೆ

ಮಂಗಳೂರು, ಜ. 04 : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಆಲ್ಬಮ್ ಸಾಂಗ್ ತುಳುನಾಡ ಮ್ಯೂಸಿಕಲ್ ಟ್ರೂಪ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.

Advertisement


ಮನೀಶ್ ಬಪ್ಪಲ್, ಶಿವರಾಜ್ ಅನ್ವಿತ್ ಅಂಚನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಖ್ಯಾತ ಗಾಯಕ ಸಂತೋಷ್ ಬೆಂಕ್ಯ  ಧ್ವನಿಯಾಗಿದ್ದಾರೆ. ಲಿರಿಕ್ಸ್, ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನವನ್ನು ಕೌಶಿಕ್ ಶೆಟ್ಟಿ ನೀಡಿದ್ದಾರೆ. ಡಿಒಪಿ ಮತ್ತು ಸಂಕಲನ ಹರ್ಷಿತ್ ಶೆಟ್ಟಿ ಮಾಡಿದ್ದಾರೆ. ಸಂತೋಷ್ ಬೆಂಕ್ಯ, ಮನೀಶ್ ಪೂಜಾರಿ ಕೊಲ್ಯ ಹಾಗೂ ಕೌಶಿಕ್ ಶೆಟ್ಟಿ ಪ್ರಚಾರ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.