ಮಂಗಳೂರು : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಬಿಡುಗಡೆ

ಮಂಗಳೂರು, ಜ. 04 : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಆಲ್ಬಮ್ ಸಾಂಗ್ ತುಳುನಾಡ ಮ್ಯೂಸಿಕಲ್ ಟ್ರೂಪ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.

Advertisement


ಮನೀಶ್ ಬಪ್ಪಲ್, ಶಿವರಾಜ್ ಅನ್ವಿತ್ ಅಂಚನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಖ್ಯಾತ ಗಾಯಕ ಸಂತೋಷ್ ಬೆಂಕ್ಯ  ಧ್ವನಿಯಾಗಿದ್ದಾರೆ. ಲಿರಿಕ್ಸ್, ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನವನ್ನು ಕೌಶಿಕ್ ಶೆಟ್ಟಿ ನೀಡಿದ್ದಾರೆ. ಡಿಒಪಿ ಮತ್ತು ಸಂಕಲನ ಹರ್ಷಿತ್ ಶೆಟ್ಟಿ ಮಾಡಿದ್ದಾರೆ. ಸಂತೋಷ್ ಬೆಂಕ್ಯ, ಮನೀಶ್ ಪೂಜಾರಿ ಕೊಲ್ಯ ಹಾಗೂ ಕೌಶಿಕ್ ಶೆಟ್ಟಿ ಪ್ರಚಾರ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.