ಮಂಗಳೂರು : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಬಿಡುಗಡೆ

ಮಂಗಳೂರು, ಜ. 04 : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಆಲ್ಬಮ್ ಸಾಂಗ್ ತುಳುನಾಡ ಮ್ಯೂಸಿಕಲ್ ಟ್ರೂಪ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.

Advertisement


ಮನೀಶ್ ಬಪ್ಪಲ್, ಶಿವರಾಜ್ ಅನ್ವಿತ್ ಅಂಚನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಖ್ಯಾತ ಗಾಯಕ ಸಂತೋಷ್ ಬೆಂಕ್ಯ  ಧ್ವನಿಯಾಗಿದ್ದಾರೆ. ಲಿರಿಕ್ಸ್, ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನವನ್ನು ಕೌಶಿಕ್ ಶೆಟ್ಟಿ ನೀಡಿದ್ದಾರೆ. ಡಿಒಪಿ ಮತ್ತು ಸಂಕಲನ ಹರ್ಷಿತ್ ಶೆಟ್ಟಿ ಮಾಡಿದ್ದಾರೆ. ಸಂತೋಷ್ ಬೆಂಕ್ಯ, ಮನೀಶ್ ಪೂಜಾರಿ ಕೊಲ್ಯ ಹಾಗೂ ಕೌಶಿಕ್ ಶೆಟ್ಟಿ ಪ್ರಚಾರ ನೀಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.