ಕಾರ್ಕಳ : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ ಆಶ್ರಯದಲ್ಲಿ ಜನವರಿ 04ರಂದು 13ನೇ ವರ್ಷದ ಮಹಾಪೂಜೆ

ಕಾರ್ಕಳ, ಡಿ. 31 : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ, ಕಾರ್ಕಳ ಆಶ್ರಯದಲ್ಲಿ 13 ನೇ ವರ್ಷದ ಮಹಾಪೂಜೆಯು ಜನವರಿ 04ರ ಆದಿತ್ಯವಾರದಂದು ಶ್ರೀ ಉಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜರಗಲಿದೆ.

Advertisement

ಬೆಳಿಗ್ಗೆ 7-00ಕ್ಕೆ ಗಣಹೋಮ, 9-00ಕ್ಕೆ ಇರುಮುಡಿ ಕಟ್ಟುವುದು, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ನಡೆಯಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯಕ್ತ ಭಕ್ತಾಭಿಮಾನಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.