ಕಾರ್ಕಳ : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ ಆಶ್ರಯದಲ್ಲಿ ಜನವರಿ 04ರಂದು 13ನೇ ವರ್ಷದ ಮಹಾಪೂಜೆ

ಕಾರ್ಕಳ, ಡಿ. 31 : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ, ಕಾರ್ಕಳ ಆಶ್ರಯದಲ್ಲಿ 13 ನೇ ವರ್ಷದ ಮಹಾಪೂಜೆಯು ಜನವರಿ 04ರ ಆದಿತ್ಯವಾರದಂದು ಶ್ರೀ ಉಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜರಗಲಿದೆ.

Advertisement

ಬೆಳಿಗ್ಗೆ 7-00ಕ್ಕೆ ಗಣಹೋಮ, 9-00ಕ್ಕೆ ಇರುಮುಡಿ ಕಟ್ಟುವುದು, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ನಡೆಯಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯಕ್ತ ಭಕ್ತಾಭಿಮಾನಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.