ಬಂಟ್ವಾಳ : ಸಜೀಪ ಮಿತ್ತಮಜಲು ದೈವಗಳ ಕಾರಣಿಕ – ಕಾಣಿಕೆ ಡಬ್ಬಿ ಕದಿಯುವಾಗಲೇ ಸಿಕ್ಕಿ ಬಿದ್ದ ಕಳ್ಳ

ಬಂಟ್ವಾಳ, ಜ. 04 : ತಾಲೂಕಿನ ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದ ದ್ವಾರದ ಬಳಿ ಇರುವ ಕಾಣಿಕೆ ಡಬ್ಬಿಗೆ ಕೈ ಹಾಕಿದ್ದು …ಕದಿಯುವಾಗಲೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅಥಿತಿಯಾಗಿದ್ದಾನೆ.

Advertisement



ಸ್ಥಳೀಯ ನಿವಾಸಿ ಓರ್ವ ಯುವಕ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ  ಸಜೀಪಮೂಡದ ಕಾರಣಿಕ ಕ್ಷೇತ್ರವಾಗಿರುವ ಮಿತ್ತಮಜಲು ದ್ವಾರದ ಬಳಿ ಇರುವ ಕಾಣಿಕೆ ಡಬ್ಬಿಗೆ ಕಣ್ಣು ಹಾಕಿ ಕದಿಯುವಾಗ ಮುಂಭಾದಲ್ಲಿರುವ ರಾಮಮಂದಿರದಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳು ವಿಡಿಯೋ ಮಾಡಿ ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು ,ತಕ್ಷಣ ಅಯ್ಯಪ್ಪ‌ ಮಾಲಾಧಾರಿಗಳು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಜೀಪದ ಮಿತ್ತಮಜಲು‌  ಕ್ಷೇತ್ರ ಬಹಳ ಕಾರಣಿಕದ ಕ್ಷೇತ್ರವಾಗಿದ್ದು ..ಇದಕ್ಕಿಂತ ಮುಂಚೆ ಎರಡು ಬಾರಿ ಕಾಣಿಕೆ ಡಬ್ಬಿಗೆ ಕೈ ಹಾಕಿದ್ದು…ಹಣವನ್ನ ಕದ್ದು ಹೋಗಲು ಆತನಿಗೆ ಸಾಧ್ಯವಾಗಲ್ಲಿ…ಇದೀಗ ಮತ್ತೆ ಆತ ಕಳ್ಳತನಕ್ಕೆ‌ ಪ್ರಯತ್ನಿಸಿದರೂ  ದೈವಗಳ ಕಾರಣಿಕದಿಂದ ಸಿಕ್ಕಿಬಿದ್ದಿದ್ದಾನೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.