ಗುರುವಾಯನಕೆರೆ : ಇಂದು ‘ಶ್ರೀ ಕೃಷ್ಣ ಫ್ಯಾಮಿಲಿ ವೆಜಿಟೇರಿಯನ್ ರೆಸ್ಟೋರೆಂಟ್’ ಹಾಗೂ ‘ಸುದಾಮ ಗಾರ್ಡನ್’ ಉದ್ಘಾಟನೆ

ಗುರುವಾಯನಕೆರೆ, ಜು. 6 : ಸಸ್ಯಹಾರಿ ಪ್ರಿಯರ ಬಹುನಿರೀಕ್ಷಿತ ವೆಜ್ ರೆಸ್ಟೋರೆಂಟ್ ಇಂದು (ಜುಲೈ 06) ಸಂಜೆ 07 ಗಂಟೆಗೆ ಶುಭಾರಂಭಗೊಳ್ಳಲಿದೆ.

Advertisement

ಗುರುವಾಯನಕೆರೆ ಅಯ್ಯಪ್ಪ ಭಜನಾ ಮಂದಿರದ ಬಳಿಯ “ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್” ಅನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಬರೋಡಾ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಪುಜ್ವಲನೆಗೈಯಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಧಾರ್ಮಿಕ ಮುಖಂಡರು, ಹಲವಾರೂ ಗಣ್ಯರು ಭಾಗವಹಿಸಿ ಶುಭ ಹಾರೈಸಲಿದ್ದಾರೆ.

ಶ್ರೀ ಕೃಷ್ಣ ಫ್ಯಾಮಿಲಿ ವೆಜಿಟೇರಿಯನ್ ರೆಸ್ಟೋರೆಂಟ್ ನಲ್ಲಿ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಶೈಲಿಯ ಆಹಾರ ಖಾದ್ಯಗಳು, ಚಾಟ್ಸ್, ಜ್ಯೂಸ್ ಹಾಗೂ ವೈವಿಧ್ಯಮಯ ಶುಚಿ – ರುಚಿಕರ ಖಾದ್ಯಗಳು, ಸುದಾಮ ಗಾರ್ಡನ್ ಓಪನ್ ಪಾರ್ಟಿ ಏರಿಯಾ ಇಲ್ಲಿ ನಿಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಕುಟುಂಬ ಸಮಾರಂಭ, ಗೆಟ್ ಟುಗೆದರ್ ಹಾಗೂ ಇನ್ನಿತರ ಸಮಾರಂಭಗಳನ್ನು ಆಕರ್ಷಣೀಯವಾಗಿ ಆಚರಿಸಿಕೊಳ್ಳಬಹುದಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.