ಮಂಗಳೂರು : ಮನೆ ಮೇಲೆ ತಡೆಗೋಡೆ ಕುಸಿದು ಮೂವರು ದಾರುಣ ಸಾವು !
ಮಂಗಳೂರು, ಜು. 1 : ನಗರದ ಕಂಕನಾಡಿ ನಾಗುರಿ ಬಳಿ ದರೆ ಮನೆಗೆ ಕುಸಿತಗೊಂಡ ಕಾರಣ ಮನೆಯಲ್ಲಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಬಿಹಾರ ಮೂಲದವರಾಗಿದ್ದು, ಇಲ್ಲಿ ಕಟ್ಟಡ ಕೆಲಸಕ್ಕೆ ಬಂದಿದ್ದರು. Advertisement ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಕೃತಕ ನೆರೆ ಉಂಟಾಗಿದೆ. ನಿರಂತರ ಮಳೆಯಿಂದ ನಾಗುರಿಯಲ್ಲಿರುವ ಕಂಕನಾಡಿ ನಗರ ಠಾಣೆ ಸಮೀಪದಲ್ಲೇ ಹಳೇ ಮನೆಯೊಂದಕ್ಕೆ ಮೇಲಿನ ಭಾಗದ ದರೆ ಕುಸಿದುಬಿದ್ದಿದೆ. ಇದರಿಂದ ನಾಲ್ವರು ಮಣ್ಣಿನಡಿ ಸಿಲುಕಿದ್ದರು. ಇವರಲ್ಲಿ … Continue reading ಮಂಗಳೂರು : ಮನೆ ಮೇಲೆ ತಡೆಗೋಡೆ ಕುಸಿದು ಮೂವರು ದಾರುಣ ಸಾವು !
Copy and paste this URL into your WordPress site to embed
Copy and paste this code into your site to embed