ಉಡುಪಿ : ಜಗದೊಡೆಯ ಶ್ರೀ ಕೃಷ್ಣನ ದರ್ಶನ ಪಡೆದ ನರೇಂದ್ರ ಮೋದಿಯವರು ಸಮಾರಂಭದ ವೇದಿಕೆಗೆ ಆಗಮಿಸಿದ್ದಾರೆ. ಶ್ರೀ ಕೃಷ್ಣನ ಊರಾಗಿರುವ ಉಡುಪಿಯಲ್ಲಿ, ಸಮಾರಂಭದಲ್ಲಿ ನರೇಂದ್ರ ಮೋದಿಯವರಿಗೆ ನವಿಲಗರಿಯನ್ನು ಹೊಂದಿರುವ ಭವ್ಯವಾದ ಪೇಟವನ್ನು ತೊಡಿಸಿ, ವಿಶೇಷವಾಗಿ ಗೌರವಿಸಲಾಗಿದೆ.
Share:
ಇತ್ತೀಚಿನ ಸುದ್ದಿಗಳು
ಅಂಕಣಗಳು
No WhatsApp Number Found!