ಕಾರ್ಕಳ : ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರಿಂದ ಯುಗಾದಿಯಂದು ಹೊಸ ಕಲಾ ಕಾಣಿಕೆ !

ಕಾರ್ಕಳ, ಮಾ. 17 : ಮಜಾ ಭಾರತ, ಬಲೆ ತೆಲಿಪಾಲೆ, V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ತ೦ಡ ತೆಲಿಕೆದ ತೆನಾಲಿ ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರಿಂದ 4 ವರುಷಗಳ ನಂತರ ರ೦ಗಭೂಮಿಗೆ ಹೊಸವರುಷ ಯುಗಾದಿಯಂದು ಹೊಸ ಕಲಾ ಕಾಣಿಕೆ ನಡೆಯಲಿದೆ.

Advertisement

ಹಿಂದೂ ಪರ್ವ ಹೊಸವರುಷ ಯುಗಾದಿಯಂದು ತುಳು ಹಾಗೂ ಕನ್ನಡ ನಾಟಕದ ಶೀರ್ಷಿಕೆ ಬಿಡುಗಡೆಯಾಗಲಿದ್ದು, ಆಗಸ್ಟ್‌ ನಲ್ಲಿ ಪ್ರಥಮ ಪ್ರದರ್ಶನವು ನಡೆಯಲಿದೆ ಎಂದು “ತೆಲಿಕೆದ ತೆನಾಲಿ” ತಂಡ ಕಾರ್ಕಳ ತಂಡದ ನಟ ಸುನಿಲ್ ನೆಲ್ಲಿಗುಡ್ಡೆ ಮಾಹಿತಿ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.