ಉಪ್ಪಿನಂಗಡಿ : ಭಕ್ತರಿಗೆ 800 ದಿನಗಳ ಬಳಿಕ ಪ್ರಾಪ್ತಿಯಾಯಿತು ಉದ್ಭವ ಲಿಂಗದ ದರ್ಶನ ಭಾಗ್ಯ

Advertisement

ಉಪ್ಪಿನಂಗಡಿ : ನೇತ್ರಾವತಿ-ಕುಮಾರಧಾರ ನದಿಗಳ ಸಂಗಮದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವರ ಉದ್ಭವ ಲಿಂಗದ ದರ್ಶನ ಭಾಗ್ಯ ಬರೋಬ್ಬರಿ 800 ದಿನಗಳ ಬಳಿಕ ಭಕ್ತರಿಗೆ ಪ್ರಾಪ್ತವಾಗಿದೆ.

ನದಿಯ ಮಧ್ಯಭಾಗದಲ್ಲಿರುವ ಉದ್ಭವ ಲಿಂಗದ ಮೇಲೆ ಮರಳು ಹಾಗೂ ನೀರು ತುಂಬಿ ಸುಮಾರು 800 ದಿನಗಳೇ ಕಳೆದು ಹೋಗಿತ್ತು. ಶ್ರೀ ಸಹಸ್ರಲಿಂಗೇಶ್ವರ ದೇವರ ಉದ್ಭವ ಲಿಂಗದ ದರುಶನಕ್ಕಾಗಿ ಭಕ್ತಗಣ ಕಾದು ಕುಳಿತ್ತಿತ್ತು. ಇದೀಗ ಚಾರ್ ಧಾಮ್ ಯಾತ್ರಾ ಸಂಘದ ಸದಸ್ಯರು, ಟೀಮ್ ಅಘೋರ ಉಪ್ಪಿನಂಗಡಿ ಹಾಗೂ ಟೀಮ್ ದಕ್ಷಿಣಕಾಶಿಯ ಯುವ ಸದಸ್ಯರ ನೇತೃತ್ವದದಲ್ಲಿ, ಶ್ರಮದಾನದ ಮೂಲಕ ಉದ್ಭವ ಲಿಂಗದ ಮರಳು ಹಾಗೂ ನೀರನ್ನು ತೆಗೆಯುವ ಕಾರ್ಯವನ್ನು ನಡೆಸಲಾಗಿದೆ. ಯುವಕರ ಪ್ರಯತ್ನದಿಂಗ ಭಕ್ತರಿಗೆ ಉದ್ಭವ ಲಿಂಗದ ದರ್ಶನ ಭಾಗ್ಯ ದೊರೆತಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.