ಕಾರ್ಕಳ : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ ಆಶ್ರಯದಲ್ಲಿ ಜನವರಿ 04ರಂದು 13ನೇ ವರ್ಷದ ಮಹಾಪೂಜೆ

ಕಾರ್ಕಳ, ಡಿ. 31 : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ, ಕಾರ್ಕಳ ಆಶ್ರಯದಲ್ಲಿ 13 ನೇ ವರ್ಷದ ಮಹಾಪೂಜೆಯು ಜನವರಿ 04ರ ಆದಿತ್ಯವಾರದಂದು ಶ್ರೀ ಉಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜರಗಲಿದೆ.

Advertisement

ಬೆಳಿಗ್ಗೆ 7-00ಕ್ಕೆ ಗಣಹೋಮ, 9-00ಕ್ಕೆ ಇರುಮುಡಿ ಕಟ್ಟುವುದು, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ನಡೆಯಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯಕ್ತ ಭಕ್ತಾಭಿಮಾನಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಲಘು ಮಳೆ- 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್‌ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ- ಮಂಗಳೂರು ಮೂಲದ ಯುವ ಟ್ರಕ್ ಚಾಲಕ ಸಾವು

⚠️ Contents are protected on this website.