ಬಂಟ್ವಾಳ : ಆರೋಪಿ ಚೇತನ್ ಗೆ ಯಾರೋ ಸಹಕಾರ ಮಾಡಿರಬೇಕು, ಒಬ್ಬನೇ ಮಾಡಲು ಸಾಧ್ಯವಿಲ್ಲ – ಲಾವಣ್ಯಳ ಸಹೋದರಿ ಹೇಳಿಕೆ
ಬಂಟ್ವಾಳ, ಜು. 24 : ನಮ್ಮ ತಂಗಿಯನ್ನು ಕೊಲೆ ಮಾಡುವುದಕ್ಕೆ ಹಂತಕ ಚೇತನ್ ಗೆ ಯಾರೋ ಸಹಕಾರ ನೀಡಿರುವ ಸಾಧ್ಯತೆ ಇದೆ೦ ಆತ ಒಬ್ಬನೇ ಮಾಡಲು ಸಾಧ್ಯವಿಲ್ಲವೆಂದು ಮೃತ ಲಾವಣ್ಯ ಅವರ ಸಹೋದರಿ ತೇಜಾಕ್ಷಿ ತಿಳಿಸಿದ್ದಾರೆ. Advertisement ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಲಾವಣ್ಯ ಸದಾ ನಮ್ಮೊಂದಿಗೆ ಆತ್ಮೀಯತೆಯಿಂದಲೇ ಇರುತ್ತಿದ್ದವಳು. ಯಾವತ್ತೂ ಕೂಡಾ ಚೇತನ್ ಬಗ್ಗೆ ನಮ್ಮೊಂದಿಗೆ ಮಾತನಾಡಿಲ್ಲ. ಸುಮಾರು 06 ವರ್ಷಗಳ ಹಿಂದೆ ಆರೋಪಿ ಚೇತನ್ ನಮ್ಮ ಮನೆ ಪಕ್ಕದಲ್ಲಿರುವ ಆತನ ಸಂಬಂಧಿಕರ ಮನೆಗೆ ಬರುತ್ತಿದ್ದ … Continue reading ಬಂಟ್ವಾಳ : ಆರೋಪಿ ಚೇತನ್ ಗೆ ಯಾರೋ ಸಹಕಾರ ಮಾಡಿರಬೇಕು, ಒಬ್ಬನೇ ಮಾಡಲು ಸಾಧ್ಯವಿಲ್ಲ – ಲಾವಣ್ಯಳ ಸಹೋದರಿ ಹೇಳಿಕೆ
Copy and paste this URL into your WordPress site to embed
Copy and paste this code into your site to embed