ನೆರಿಯ, ಜು. 21 : ಬೈಕ್ ಮತ್ತು ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಸವಾರರು ಗಂಭೀರ ಗಾಯಗೊಂಡಿರುವ ಘಟನೆ ಕಕ್ಕಿಂಜೆ ಅಣಿಯೂರು ಮುಖ್ಯ ರಸ್ತೆಯ ಬಯಲು ಶಾಲೆಯ ಬಳಿ ನಡೆದಿದೆ.
ಗಾಯಾಳು ಸವಾರರನ್ನು ಸ್ಥಳೀಯರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಬೈಕ್ ಸವಾರ ನಾಗೇಶ್ ಹಾಗೂ ಬಾಲಣ್ಣ ಗೌಡ ಎಂದು ಗುರುತಿಸಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


