ಕಲ್ಮಂಜ, ಏ. 23 : ಇಂದು ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ಕಲ್ಮಂಜ ಗ್ರಾಮದ ಮುಂಚಾನ ನಿವಾಸಿ, ಮುಂಡಾಜೆ ಸರಸ್ವತಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿ ಅದ್ವಿತ್ ಆರ್. ಗೌಡ 92.48% ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅದ್ವಿತ್ ಆರ್. ಗೌಡ ಕನ್ನಡ – 125, ಇಂಗ್ಲೀಷ್ – 95, ಹಿಂದಿ – 100, ಗಣಿತ – 86, ವಿಜ್ಞಾನ – 85, ಸಮಾಜ ವಿಜ್ಞಾನ – 87, ಒಟ್ಟು 578 ಅಂಕಗಳನ್ನು ಪಡೆದು 92.48% ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅದ್ವಿತ್ ಆರ್ ಗೌಡ ಮುಂಚಾನದ ರಾಜು ಗೌಡ ಹಾಗೂ ಪುಷ್ಫ ದಂಪತಿಗಳ ಪುತ್ರನಾಗಿದ್ದಾನೆ.
ಇದನ್ನೂ ಓದಿ :

