ಮಂಗಳೂರು : ಅಸ್ತ್ರ ಗ್ರೂಪ್’ನ ಅಕ್ಷಯ ಪಾತ್ರೆ ಸ್ಕೀಂ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಹಕರು ?

ಮಂಗಳೂರು, ಜು. 24 : ಪ್ರತಿ ತಿಂಗಳು ಕಂತು ಹಣದ ಮೂಲಕ ಜನರಿಂದ ಹಣ ಪಡೆದು, ಬಹುಮಾನವಾಗಿ ಕಾರು, ಥಾರ್, ಪ್ಲ್ಯಾಟ್ ಹೀಗೆ ಹಲವಾರು ಆಸೆಗಳನ್ನು ತೋರಿಸಿ ಜನರನ್ನು ಆಕರ್ಷಿಸಿದ್ದ ಅಸ್ತ್ರ ಗ್ರೂಪ್’ನ ಅಕ್ಷಯ ಪಾತ್ರೆ ಸ್ಕೀಂ ಕಚೇರಿಗೆ ಗ್ರಾಹಕರು ಮುತ್ತಿಗೆ ಹಾಕಿರುವ ಘಟನೆ ವರದಿಯಾಗಿದೆ.

Advertisement

ಮಂಗಳೂರಿನಲ್ಲಿರುವ ಕಚೇರಿಗೆ ಮುತ್ತಿಗೆ ಹಾಕಿರುವ ಗ್ರಾಹಕರು ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆತ್ತಿಕೊಂಡರು. ಕಳೆದ ಬಾರಿಯೂ ಇಂತಹುದೇ ಆರೋಪ ಬಂದಾಗ ಅಸ್ತ್ರ ಗ್ರೂಪ್ ಮಾಲಕರಾದ ಲಂಚುಲಾಲ್ ಕೆ.ಎಸ್. ಅವರು, ಸುಳ್ಳು ಸುದ್ದಿಗಳನ್ನು ಕೇಳಬೇಡಿ, ಗ್ರಾಹಕರ ಹಣವನ್ನು ಹಿಂತಿರುಗಿಸುವುದಾಗಿ ಭರವಸೆಯನ್ನು ನೀಡಿದ್ದರು.

ಇದೀಗ ಮತ್ತೆ ಇಂತಹುದೇ ಒಂದು ಸುದ್ದಿ ವೈರಲ್ ಆಗುತ್ತಿದ್ದು, ಸಾಕ್ಷ್ಯವೆಂಬಂತೆ ವೀಡಿಯೋ ತುಣುಕೊಂದು ವೈರಲ್ ಆಗುತ್ತಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.