ಕಲೆಂಜ : ಕಾಯರ್ತಡ್ಕದಲ್ಲಿ ಜೂ. 5ರಂದು “ಅಗ್ರಿ ಮಾರ್ಕೆಟ್” ಶುಭಾರಂಭ – ಕೃಷಿಕರಿಗೆ ವರದಾನ !

ಕಲೆಂಜ, ಜೂ. 02 : ಗ್ರಾಮದ ಕಾಯರ್ತಡ್ಕದಲ್ಲಿ ಜೂನ್ 05ರಂದು ಶ್ರೀ ಸತ್ಯಪ್ರಸಾದ್, ಕರಿಯನೆಲ-ಕಲ್ಮಂಜ ಮಾಲಕತ್ವದ “ಅಗ್ರಿ ಮಾರ್ಕೆಟ್” ಸಂಸ್ಥೆಯು ಶುಭಾರಂಭಗೊಳ್ಳಲಿದೆ.

Advertisement

“ಅಗ್ರಿ ಮಾರ್ಕೆಟ್” ಸಂಸ್ಥೆಯಲ್ಲಿ ಸಾವಯವ ಮತ್ತು ರಾಸಾಯನಿಕ ರಸಗೊಬ್ಬರ, ಮೈಲ್ ತುತ್ತು, ಕೀಟನಾಶಕಗಳು, ಬ್ರಷ್ ಕಟ್ಟರ್, ವುಡ್ ಕಟ್ಟರ್, ಮದ್ದು ಸಿಂಪಡನೆ ಸ್ಪ್ರೇಯರ್ ಹಾಗೂ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದೆ.

ಕೃಷಿಕರಿಗೆ ಬೇಕಾದಂತಹ ಎಲ್ಲಾ ರೀತಿಯ ಕೃಷಿ ಸಾಮಾಗ್ರಿಗಳು ಲಭ್ಯವಿರಲಿದ್ದು, ಕೃಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ವಿನಂತಿಸಿದ್ದಾರೆ.

ಮಾಹಿತಿಗಾಗಿ ಸಂಪರ್ಕಿಸಿ : 7337614753, 7899874753

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.