ಕಲೆಂಜ, ಜೂ. 02 : ಗ್ರಾಮದ ಕಾಯರ್ತಡ್ಕದಲ್ಲಿ ಜೂನ್ 05ರಂದು ಶ್ರೀ ಸತ್ಯಪ್ರಸಾದ್, ಕರಿಯನೆಲ-ಕಲ್ಮಂಜ ಮಾಲಕತ್ವದ “ಅಗ್ರಿ ಮಾರ್ಕೆಟ್” ಸಂಸ್ಥೆಯು ಶುಭಾರಂಭಗೊಳ್ಳಲಿದೆ.
“ಅಗ್ರಿ ಮಾರ್ಕೆಟ್” ಸಂಸ್ಥೆಯಲ್ಲಿ ಸಾವಯವ ಮತ್ತು ರಾಸಾಯನಿಕ ರಸಗೊಬ್ಬರ, ಮೈಲ್ ತುತ್ತು, ಕೀಟನಾಶಕಗಳು, ಬ್ರಷ್ ಕಟ್ಟರ್, ವುಡ್ ಕಟ್ಟರ್, ಮದ್ದು ಸಿಂಪಡನೆ ಸ್ಪ್ರೇಯರ್ ಹಾಗೂ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದೆ.
ಕೃಷಿಕರಿಗೆ ಬೇಕಾದಂತಹ ಎಲ್ಲಾ ರೀತಿಯ ಕೃಷಿ ಸಾಮಾಗ್ರಿಗಳು ಲಭ್ಯವಿರಲಿದ್ದು, ಕೃಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ವಿನಂತಿಸಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ : 7337614753, 7899874753


