ಬಂಟ್ವಾಳ, ಜು. 17 : ಬಿ ಸಿ ರೋಡ್ ನಲ್ಲಿ ನಿನ್ನೆ ಹತ್ಯೆಯಾದ ಯುವತಿ ಲಾವಣ್ಯ ಅವರ ಮೃತದೇಹದ ಅಂತಿಮ ದರ್ಶನ ಪಡೆದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಲವಾರು ಮುಖಂಡರು ಉಪಸ್ಥಿತರಿದ್ದರು.
Share:
ಇತ್ತೀಚಿನ ಸುದ್ದಿಗಳು
ಅಂಕಣಗಳು
No WhatsApp Number Found!