ಮೇಲಂತಬೆಟ್ಟು : ಶ್ರೀ ನಾಗಬ್ರಹ್ಮ ದೇವಸ್ಥಾನ ಜಾತ್ರೋತ್ಸವ ಹಿನ್ನಲೆಯಲ್ಲಿ ನಡೆದ ಶ್ರಮದಾನ ವೇಳೆ ನಾಗ ಸರ್ಪಗಳು ಪ್ರತ್ಯಕ್ಷ – ಭಕ್ತರಲ್ಲಿ ಅಚ್ಚರಿ… !

ಮೇಲಂತಬೆಟ್ಟು, ಮಾ. 15 : ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ಹಿನ್ನಲೆಯಲ್ಲಿ ಮಾ. 15 ರಂದು ನಡೆದ ಶ್ರಮದಾನ ಸಂದರ್ಭದಲ್ಲಿ ನಾಗ ಸರ್ಪಗಳು ಪ್ರತ್ಯಕ್ಷ ಆಗಿ ಭಕ್ತರನ್ನು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ.

Advertisement


ಮಾ. 16ರಂದು ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ನಡೆಯಲಿದೆ.

ಇಂದು ನಾಗ ಸರ್ಪಗಳು ಪ್ರತ್ಯಕ್ಷ ಆಗಿದ್ದು ದೇವಸ್ಥಾನದ ಕಾರಣಿಕದ ಶಕ್ತಿ ಎಂದು ಭಕ್ತಾದಿಗಳು ಕೊಂಡಾಡುತ್ತಿದ್ದಾರೆ.

https://www.instagram.com/reel/DV5syCBEs90/?igsh=aGtmOXFrMWluemY2

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.