ಮೇಲಂತಬೆಟ್ಟು, ಮಾ. 15 : ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ಹಿನ್ನಲೆಯಲ್ಲಿ ಮಾ. 15 ರಂದು ನಡೆದ ಶ್ರಮದಾನ ಸಂದರ್ಭದಲ್ಲಿ ನಾಗ ಸರ್ಪಗಳು ಪ್ರತ್ಯಕ್ಷ ಆಗಿ ಭಕ್ತರನ್ನು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ.
ಮಾ. 16ರಂದು ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ನಡೆಯಲಿದೆ.
ಇಂದು ನಾಗ ಸರ್ಪಗಳು ಪ್ರತ್ಯಕ್ಷ ಆಗಿದ್ದು ದೇವಸ್ಥಾನದ ಕಾರಣಿಕದ ಶಕ್ತಿ ಎಂದು ಭಕ್ತಾದಿಗಳು ಕೊಂಡಾಡುತ್ತಿದ್ದಾರೆ.

https://www.instagram.com/reel/DV5syCBEs90/?igsh=aGtmOXFrMWluemY2

