ಮೇಲಂತಬೆಟ್ಟು : ಶ್ರೀ ನಾಗಬ್ರಹ್ಮ ದೇವಸ್ಥಾನ ಜಾತ್ರೋತ್ಸವ ಹಿನ್ನಲೆಯಲ್ಲಿ ನಡೆದ ಶ್ರಮದಾನ ವೇಳೆ ನಾಗ ಸರ್ಪಗಳು ಪ್ರತ್ಯಕ್ಷ – ಭಕ್ತರಲ್ಲಿ ಅಚ್ಚರಿ… !

ಮೇಲಂತಬೆಟ್ಟು, ಮಾ. 15 : ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ಹಿನ್ನಲೆಯಲ್ಲಿ ಮಾ. 15 ರಂದು ನಡೆದ ಶ್ರಮದಾನ ಸಂದರ್ಭದಲ್ಲಿ ನಾಗ ಸರ್ಪಗಳು ಪ್ರತ್ಯಕ್ಷ ಆಗಿ ಭಕ್ತರನ್ನು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ.

Advertisement


ಮಾ. 16ರಂದು ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ನಡೆಯಲಿದೆ.

ಇಂದು ನಾಗ ಸರ್ಪಗಳು ಪ್ರತ್ಯಕ್ಷ ಆಗಿದ್ದು ದೇವಸ್ಥಾನದ ಕಾರಣಿಕದ ಶಕ್ತಿ ಎಂದು ಭಕ್ತಾದಿಗಳು ಕೊಂಡಾಡುತ್ತಿದ್ದಾರೆ.

https://www.instagram.com/reel/DV5syCBEs90/?igsh=aGtmOXFrMWluemY2

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.