ಬೆಳ್ತಂಗಡಿ, ಏ. 20 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಪಣಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಅಶ್ವಿನ್ ಕುಮಾರ್ ಬಳೆಂಜ, ಕೋಶಾಧಿಕಾರಿಯಾಗಿ ಶ್ರೀ ಸುದೀಪ್ ಸಾಲ್ಯಾನ್ ಸವಣಾಲು ಅವರು ಆಯ್ಕೆಗೊಂಡಿದ್ದಾರೆ.

